PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

ಭಾರತೀಯ ಅಮೆರಿಕನ್ ನಟಿಗೆ ರಾಷ್ಟ್ರೀಯ ಪದಕ ನೀಡಿದ ಬೈಡನ್

March 23, 2023

ಅಧ್ಯಕ್ಷ ಪುಟಿನ್ ಟೀಕಿಸಿ ಹಾಡಿದ್ದ ರಷ್ಯಾದ ಪಾಪ್ ತಾರೆ ಸಾವು

March 23, 2023

ಯುಗಾದಿ ಹಬ್ಬದಂದು ಗುಡ್ ನ್ಯೂಸ್ ನೀಡಿದ ಲವ್ ಬರ್ಡ್: `ಲವ್ ಮಾಕ್ಟೈಲ್‌ 3′ ಕೆಲಸ ಆರಂಭ

March 23, 2023
Facebook Twitter Instagram
Thursday, March 23
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » ಜಿಮ್ ಗೆಂದು ಮನೆಯಿಂದ ಹೊರಟ ಉದ್ಯಮಿ ನಾಪತ್ತೆ..! ತಲಾಶ್ ವೇಳೆ ತನ್ನದೇ ಕಟ್ಟಡದಲ್ಲಿ ಕೊಲೆಯಾಗಿರೋದು ಪತ್ತೆ
ಬೆಂಗಳೂರು Prajatv KannadaBy Prajatv KannadaMarch 2, 2023

ಜಿಮ್ ಗೆಂದು ಮನೆಯಿಂದ ಹೊರಟ ಉದ್ಯಮಿ ನಾಪತ್ತೆ..! ತಲಾಶ್ ವೇಳೆ ತನ್ನದೇ ಕಟ್ಟಡದಲ್ಲಿ ಕೊಲೆಯಾಗಿರೋದು ಪತ್ತೆ

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ಆತ ಉದ್ಯಮಿ.. ಆರ್ಥಿಕವಾಗಿ ಸದೃಢನಾಗಿದ್ದ ಆತನಿಗೆ ವಿದ್ಯಾವಂತ ಮಗಳು.. ಎಂಬಿಬಿಎಸ್ ಮುಕ್ತಾಯದ ಹಂತದಲ್ಲಿದ್ದ ಮಗಳಿಗೆ ತನ್ನದೇ ಆದ ಆಸ್ಪತ್ರೆ ತೆರೆಯೋ ಕನಸು ಕಂಡಿದ್ದ.. ಹೀಗೆ ಉದ್ಯಮ, ಆಸ್ಪತ್ರೆಯಂತ ಕನಸು ಕಂಡಿದ್ದ ಆತ ನೆನ್ನೆ ಜಿಮ್ ಗೆ ತೆರಳಿದವನು ನಾಪತ್ತೆಯಾಗಿದ್ದ.‌. ಇಡಿ ಕುಟುಂಬ ಆತನ ಹುಡುಕಾಟದಲ್ಲಿದ್ರೆ, ಇತ್ತ ಆಸ್ಪತ್ರೆ ಕಟ್ಟೊ ತಯಾರಿಯಲ್ಲಿದ್ದ ತನ್ನದೇ ಕಟ್ಟಡದಲ್ಲಿ ಆತ ಕೊಲೆಯಾಗಿದ್ದ..

ಈ ಫೋಟೊದಲ್ಲಿರುವ ಈತನ ಹೆಸರು ಲಿಯಾಖತ್.. ವಯಸ್ಸು 44.. ಜಿಮ್ ವರ್ಕೌಟ್ ಅಂತ ಫಿಟ್ ಆಗಿದ್ದ ಈತ ಒಳ್ಳೆ ಉದ್ಯಮಿ.. ಜಾಹಿರಾತು ಪ್ರಿಂಟಿಂಗ್ ಏಜೆನ್ಸಿ ಸೇರಿದಂತೆ ಎರಡು ಉದ್ಯಮ ಹೊಂದಿದ್ದ ಈತ ಆರ್ಥಿಕವಾಗಿ ಸದೃಢವಾಗಿದ್ದ.. ಪ್ರತಿದಿನ ಸಂಜೆ ಆದ್ರೆ ಸಾಕು ಜಿಮ್ ಗೆ ತೆರಳುತಿದ್ದ ಆತ ನೆನ್ನೆ ಜಿಮ್ ಗೆಂದು ಹೋದವನು ತಡರಾತ್ರಿಯಾದ್ರೂ ಮನೆಗೆ ಬಂದಿರಲಿಲ್ಲ.. ಕಾಲ್ ಮಾಡಿದ್ರೆ ಫೋನ್ ರಿಂಗ್ ಆದ್ರೂ ಪಿಕ್ ಮಾಡುತ್ತಿರಲಿಲ್ಲ.. ಅನುಮಾನಗೊಂಡು ಹುಡುಕಾಟ ನಡೆಸಿದ ಕುಟುಂಬಸ್ಥರಿಗೆ ತನ್ನದೇ ಮತ್ತೋಂದು ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.. ಅದು ಬರ್ಬರವಾಗಿ ಕೊಲೆಯಾಗಿದ್ದ..

ಹೌದು, ನಾಯಂಡಹಳ್ಳಿಯ ಚೆಟ್ಟೀಸ್ ಪೆಟ್ರೊಲ್ ಬಂಕ್ ಬಳಿಯ ಖಾಲಿ ಮನೆಯಲ್ಲಿ ಲಿಯಾಖತ್ ಬರ್ಬರ ಹತ್ಯೆಯಾಗಿದೆ.. ದುಷ್ಕರ್ಮಿಗಳು ಮಾರಾಕಾಸ್ತ್ರದಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.. ಇನ್ನು ಲಿಯಾಖತ್ ಗೆ ಒಂದು ಹೆಣ್ಣು ಮತ್ತೊಂದು ಗಂಡು ಮಕ್ಕಳಿದ್ದಾರೆ.. ಅದರಲ್ಲಿ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ.. ಇನ್ನೇನು ವಿದ್ಯಾಬ್ಯಾಸ ಮುಗಿಯುತ್ತೆ.. ಆಕೆಗೆಂದು ಆಸ್ಪತ್ರೆ ತೆರೆಯಬೇಕು ಅಂದು ಕೊಂಡಿದ್ದ ಆತ ನ್ಯಾಯಂಡಹಳ್ಳಿಯ ಇದೇ ಕಟ್ಟಡ ಹೊಡೆದು ಆಸ್ಪತ್ರೆ ಕಣ್ಣೋ ಕನಸು ಕಂಡಿದ್ದ.. ದುರಂತ ಅಂದ್ರೆ ನಾಪತ್ತೆಯಾಗಿದ್ದ ಲಿಯಾಖತ್ ಅದೇ ಕಟ್ಟಡದ ರೂಂವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾನೆ..

ಸಲಿಗೆ ನಾಪತ್ತೆಯಾದ ಲಿಯಾಖತ್ ಗೆ ಅದೊಬ್ಬ ವ್ಯಕ್ತಿ ಇರೆ ಮಾಡಿ ರಾತ್ರಿ ಈ ಜಾಗಕ್ಕೆ ಕರೆಸಿಕೊಂಡಿದ್ದಾರೆ ಎನ್ನಲಾಗಿದೆ.. ಅದರಂತೆ ತನ್ನ ಜಾವಾ ಬೈಕ್ ನಲ್ಲಿ ಬಂದ ಲಿಯಾಖತ್ ಒಳಗೆ ತೆರಳಿದ್ದಾನೆ.. ಈ ವೇಳೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದ್ದು ಪರಿಚಯಸ್ಥರೇ ಕೊಲೆ ಮಾಡಿರೋ ಅನುಮಾನ ಮೂಡಿದೆ.. ಇನ್ನು ಕೆಲವರಿಗೆ ಕಷ್ಟ ಅಂತ ಲಿಯಾಖತ್ ಲಕ್ಷ ಲಕ್ಷ ಹಣ ನೀಡಿದ್ದರಂತೆ.. ಹಣ ಪಡೆದವರು ವಾಪಾಸು ಮಾಡದೇ ತಕರಾರು ಮಾಡಿದ್ದರಂತೆ.. ಇನ್ನು ಇದೇ ವಿಚಾರವಾಗಿ ಲಿಯಾಖತ್ ಪ್ರಶ್ನೆ ಸಹ ಮಾಡಿದ್ದರಂತೆ.. ಹೀಗಾಗಿ ಅವರೇ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ..

ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚಂದ್ರಲೇಔಟ್ ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ವಶಕ್ಕೆ ಪಡೆದಿದ್ದಾರೆ.. ಮೇಲ್ನೋಟಕ್ಕೆ ಹಣದ ವಿಚಾರದ ಕೊಲೆಯ ಶಂಕೆ ಇದ್ರು ಬೇರೆ ವಿಚಾರಕ್ಕೆ ಕೊಲೆಯಾಗಿರು ಅನುಮಾನ ಸಹ ಮೂಡಿದೆ.. ಹೀಗಾಗಿ ಸದ್ಯ ಕೃತ್ಯ ಎಸಗಿದ ಆರೋಪಿಗಳಿಗಾಗಿ ಖಾಕಿ ಬಲೆ ಬೀಸಿದ್ದು, ಆರೋಪಿಗಳ ಬಂಧನದ ಬಳಿಕವಷ್ಟೇ ಕೊಲೆಯ ಹಿಂದಿನ ರಹಸ್ಯ ಬಯಲಾಗಬೇಕಿದೆ..

 

Share. Facebook Twitter WhatsApp Pinterest LinkedIn Tumblr Telegram Email

Related Posts

HDK: ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟಕ್ಕೆ H.D.ಕುಮಾರಸ್ವಾಮಿ ವ್ಯಂಗ್ಯ!

March 22, 2023

Rape attempt: ಮನೆ ಮುಂದೆ ನಿಂತಿದ್ದ ವಿವಾಹಿತೆ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಗಳಿಗಾಗಿ ಶೋಧ

March 22, 2023

ಶಾರ್ಟ್ ಸರ್ಕ್ಯೂಟ್ : ಲಾರಿಗೆ ಕೆಇಬಿ ಲೈನ್ ತಗಲಿ ಡ್ರೈವರ್ ಸಾವು

March 22, 2023

ಅಪಾರ್ಟ್ ಮೆಂಟ್ ನಲ್ಲಿ ವಾಸಿಸುವ ಜನರೇ ಹುಷಾರ್: ಶೂ ಕಳ್ಳರ ಹಾವಳಿ- cctv Footage

March 22, 2023

Liver Transplant: ನಗರ ಪ್ರದೇಶದಲ್ಲಿ ವಾಸಿಸುವ ಜನರು ನೋಡಲೇಬೇಕಾದ ಸ್ಟೋರಿ : ಇತ್ತ ನೋಡಿ

March 22, 2023

Ugadi price Shock: ಯುಗಾದಿ ಹಬ್ಬಕ್ಕೆ ಜನರಿಗೆ ಶಾಕ್ – ಹೂವು, ಹಣ್ಣಿನ ಬೆಲೆ ದುಪ್ಪಟ್ಟು….

March 22, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.