PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

ಬೈಕ್ ಪಾರ್ಕ್ ಮಾಡುವ ಮುನ್ನ ಎಚ್ಚರ : ಖತರ್ನಾಕ್ ಕಳ್ಳರಿದ್ದಾರೆ!

June 1, 2023

ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಬೊಮ್ಮಾಯಿ ಪತ್ರ

June 1, 2023

ಬೆಂಗಳೂರಿನ ಕಾವೇರಿ ನಿವಾಸ ಖಾಲಿ ಮಾಡಿದ ಯಡಿಯೂರಪ್ಪ: ಡಾಲರ್ಸ್ ಕಾಲೋನಿ ನಿವಾಸಕ್ಕೆ ರಾಜಾಹುಲಿ ಶಿಫ್ಟ್

June 1, 2023
Facebook Twitter Instagram
Thursday, June 1
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » ಯುಗಾದಿ ಹಬ್ಬದಂದು ₹ 78,800 ಕೋಟಿ ಗಾತ್ರದ ಬಜೆಟ್ ಮಂಡಿಸಿದ ಕೇರ್ಜಿ ಸರ್ಕಾರ
ಅಂತರಾಷ್ಟ್ರೀಯ Prajatv KannadaBy Prajatv KannadaMarch 22, 2023

ಯುಗಾದಿ ಹಬ್ಬದಂದು ₹ 78,800 ಕೋಟಿ ಗಾತ್ರದ ಬಜೆಟ್ ಮಂಡಿಸಿದ ಕೇರ್ಜಿ ಸರ್ಕಾರ

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ನವದೆಹಲಿ: ಯುಗಾದಿ ಹಬ್ಬದಂದು ದೆಹಲಿ ಸರ್ಕಾರ ₹ 78,800 ಕೋಟಿ ಗಾತ್ರದ ಭಾರಿ ಬಜೆಟ್‌ ಮಂಡನೆ ಮಾಡಿದೆ. 

ಹಣಕಾಸು ಸಚಿವ ಕೈಲಾಶ್ ಗೆಹ್ಲೋತ್‌ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ್ದು, ಮೂಲಸೌಕರ್ಯಕ್ಕೆ ₹22,000, ಶಿಕ್ಷಣಕ್ಕೆ ₹ 16 ಸಾವಿರ ಕೋಟಿ, ಆರೋಗ್ಯಕ್ಕೆ ₹ 9 ಸಾವಿರ ಕೋಟಿ, ಜಾಹೀರಾತುಗಳಿಗೆ ₹ 550 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಲದ ಬಜೆಟ್‌ನಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಗೆಹ್ಲೋಟ್ ತಿಳಿಸಿದರು. ಮಂಗಳವಾರವೇ ಬಜೆಟ್‌ ಮಂಡಣೆಯಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರದ ನಡುವಿನ ತಿಕ್ಕಾಟದಿಂದಾಗಿ ಬಜೆಟ್‌ ಮಂಡನೆ ಒಂದು ದಿನ ವಿಳಂಬವಾಯಿತು.

ಬಜೆಟ್‌ನಲ್ಲಿನ ಮೂಲಸೌಕರ್ಯ, ಜಾಹೀರಾತು ಮತ್ತು ಕೆಲವು ಹಂಚಿಕೆಗಳಿಗೆ ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಗೃಹ ಸಚಿವಾಲಯ ದೆಹಲಿ ಬಜೆಟ್‌ಗೆ ಅನುಮೋದನೆ ನೀಡಿದೆ. ಲೆಫ್ಟಿನೆಂಟ್ ಗವರ್ನರ್ ಅವರ ಕಳವಳಗಳನ್ನು ಅರವಿಂದ್ ಕೇಜ್ರಿವಾಲ್ ಸರ್ಕಾರ ಪರಿಹರಿಸಿದ ನಂತರ ಬಜೆಟ್ ಮಂಡಿಸುವ ದಾರಿ ಸುಲಭವಾಗಿದೆ.

 

Share. Facebook Twitter WhatsApp Pinterest LinkedIn Tumblr Telegram Email

Related Posts

ನಾನು ಸಾಮಾನ್ಯ ಮನುಷ್ಯ, ಹೀಗೆ ಇರಲು ಇಷ್ಟ: ರಾಹುಲ್ ಗಾಂಧಿ

June 1, 2023

ಉತ್ತರ ಕೊರಿಯಾದಲ್ಲಿ ಜನ ಬೈಬಲ್ ಜತೆ ಸಿಕ್ಕಿದ್ರೆ ಜೀವಾವಧಿ ಶಿಕ್ಷೆ

June 1, 2023

ಸಿಂಗಾಪುರದಲ್ಲಿ ದೇವರ ಚಿನ್ನ ಕದ್ದ ಅರ್ಚಕನಿಗೆ ಆರು ವರ್ಷ ಜೈಲು

May 31, 2023

5 ಪದವಿಗಳನ್ನು ಪಡೆದು ಇತಿಹಾಸ ಸೃಷ್ಟಿಸಿದ 12 ವರ್ಷದ ಬಾಲಕ

May 31, 2023

‘ಟಿಪ್ಪು ಸುಲ್ತಾನ್ ಗನ್‌’ ರಫ್ತಿಗೆ ಬ್ರಿಟನ್ ಸರ್ಕಾರ ನಿಷೇಧ

May 31, 2023

ಪುಟಿನ್ ಜತೆ ಸಭೆಯ ಬಳಿಕ ಅಸ್ವಸ್ಥಗೊಂಡ ಬೆಲಾರಸ್ ಅಧ್ಯಕ್ಷ: ವಿಷಪ್ರಾಶನದ ಶಂಕೆ

May 30, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.