Browsing: ರಾಷ್ಟ್ರೀಯ

ದರೋಡೆಕೋರ ಕುದುರೆ ಏರಿ ಬಂದು ಮಹಿಳೆಯ ಬ್ಯಾಗ್ ಕಿತ್ತುಕೊಂಡು ಓಡಿ ಹೋಗಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (trending news) ಆಗುತ್ತಿದ್ದು, ಇದನ್ನು ನೋಡಿ…

ನವದೆಹಲಿ: ಸಲಿಂಗ ವಿವಾಹಗಳು (Same-Sex Marriage) ನಗರ ಗಣ್ಯರ ಅಥವಾ ಶ್ರೀಮಂತರ ಪರಿಕಲ್ಪನೆಗಳಲ್ಲ (Elitist Concept) ಎಂದು ಸುಪ್ರೀಂ ಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ (CJI) ಡಿ.ವೈ…

ಅಹಮದಾಬಾದ್‌: ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ (Defamation Case) ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ (Rahul Gandhi) ಹಿನ್ನಡೆಯಾಗಿದ್ದು ಗುಜರಾತ್‌ನ ಸೂರತ್‌ ಸೆಷನ್ಸ್‌ ಕೋರ್ಟ್‌ (Surat Court) ಜೈಲು ಶಿಕ್ಷೆಯನ್ನು…

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 12,591 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಇದು ನಿನ್ನೆಗಿಂತ 20 ಶೇಕಡಾ ಹೆಚ್ಚಾಗಿದೆ. ಈ ಮಧ್ಯೆಯೇ ವೈದ್ಯಕೀಯ ತಜ್ಞರು Omicron ಉಪ-ವೇರಿಯಂಟ್…

ಕಳೆದ ವರ್ಷ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು ಜೀನ್ಸ್(Jeans) ಮತ್ತು ಟೀ ಶರ್ಟ್ ಧರಿಸಿ ಕರ್ತವ್ಯಕ್ಕೆ ಬರಬಾರದು ಎಂದು ಆದೇಶ ಹೊರಡಿಸಲಾಗಿತ್ತು.…

ನವದೆಹಲಿ: ಬಿಲ್ಕಿಸ್‌ ಬಾನು ಪ್ರಕರಣದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿರುವ ಕುರಿತ ದಾಖಲೆ ಒದಗಿಸುವಂತೆ ಸೂಚಿಸಿರುವ ಸುಪ್ರೀಂ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಗುಜರಾತ್‌ ರಾಜ್ಯ ಹಾಗೂ…

ಪಾಟ್ನಾ: ಭಾರತದ ರೈಲು ನಿಲ್ದಾಣಗಳಲ್ಲಿ ಹಾಕಿರುವ ಟಿವಿ ಪರದೆಗಳ ವಿವಾದ ಮತ್ತೆ ತಲೆನೋವಿಗೆ ಕಾರಣವಾಗಿದೆ.ಪಾಟ್ನಾ ರೈಲು ನಿಲ್ದಾಣದ ಟಿವಿಯಲ್ಲಿ ನೀಲಿ ಚಿತ್ರ ಪ್ರಸಾರವಾದ ಬಳಿಕ ಇದೀಗ ಭಾಗಲಪುರ ರೈಲು…

ಇಲ್ಲೊಬ್ಬ ಮಹಿಳೆ ಮಾತ್ರ ಸೀರೆಯನ್ನುಂಟುಕೊಂಡು ಮ್ಯಾರಥಾನ್‌ನಲ್ಲಿ ಭಾಗವಹಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಹೌದು, ಅಚ್ಚರಿಯೆನಿಸಿದರೂ ಇದು ನಿಜ. ಅಸಂಬಲ್ಪುರಿ ಸೀರೆ (Saree)ಯುಟ್ಟ UK ಮೂಲದ ಒಡಿಯಾ ಮಹಿಳೆ…

ಮೃತ ಪತಿಯ ತಾಯ್ತಂದೆಯರನ್ನು ಆರ್ಥಿಕವಾಗಿ ನೋಡಿಕೊಳ್ಳುವ ಜವಾಬ್ದಾರಿ ಸೊಸೆಯದಲ್ಲ. ಆಕೆ ನೋಡಿಕೊಳ್ಳಲೇಬೇಕೆಂದು ನಿರೀಕ್ಷೆ ಮಾಡುವಂತಿಲ್ಲ. ಮೊನ್ನೆ ಏಪ್ರಿಲ್ 12ರಂದು ಕಿಶೋರ್ ಸಂತ್ ಎನ್ನುವ ಏಕ ಪೀಠದ ನ್ಯಾಯಮೂರ್ತಿ ಹೀಗೆ ತೀರ್ಪು ನೀಡಿದ್ದಾರೆ. ಏನಿದು ಪ್ರಕರಣ (Case)? 38 ವರ್ಷದ ಶೋಭಾ ತಿಡ್ಕೆ (Shobha Tidke) ಎಂಬುವವರು ಈ ಸಂಬಂಧ ಪ್ರಕರಣ ದಾಖಲಿಸಿದ್ದರು. ಶೋಭಾ ಅವರು ಸ್ಥಳೀಯ ಗ್ರಾಮಪೀಠದ (Local Court) ಆದೇಶದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದರು. ಸ್ಥಳೀಯ ನ್ಯಾಯಪೀಠ ಅವರಿಗೆ ಪತಿಯ ಪಾಲಕರ (Parents) ನಿರ್ವಹಣೆಗೆ ಹಣ ನೀಡುವಂತೆ ಸೂಚನೆ ನೀಡಿತ್ತು. ಆದರೆ, ಶೋಭಾ ಅವರು ಆರ್ಥಿಕವಾಗಿ (Economically) ಇದು ಕಾರ್ಯಸಾಧುವಲ್ಲದ ಹಿನ್ನೆಲೆಯಲ್ಲಿ ತೀರ್ಪಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಶೋಭಾ ಪತಿ ಮಹಾರಾಷ್ಟ್ರ (Maharashtra) ಸಾರಿಗೆ ಸಂಸ್ಥೆಯ ಉದ್ಯೋಗಿಯಾಗಿದ್ದರು ಹಾಗೂ ಸೇವೆಯಲ್ಲಿರುವಾಗಲೇ ಮೃತ (Dead) ಪಟ್ಟಿದ್ದರು. ರೋಗಗ್ರಸ್ತ ಪತಿಯ (Husband) ನಿಧನಾನಂತರ ಶೋಭಾ ಅವರು ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಶೋಭಾಳ ಅತ್ತೆ–ಮಾವ (In Laws) ಮಗ ತೀರಿಕೊಂಡ ಮೇಲೆ ತಮಗೆ ಹಣಕಾಸಿನ ನೆರವು ಇಲ್ಲವಾಗಿದ್ದು, ಸೊಸೆ (Daughter in Law) ದೈನಂದಿನ ನಿರ್ವಹಣೆಗೆ ಹಣ ನೀಡಬೇಕೆಂದು ಆಗ್ರಹಿಸಿ ನ್ಯಾಯಾಂಗದ ಮೊರೆ ಹೋಗಿದ್ದರು. ಆದರೆ, ಶೋಭಾ ಪ್ರಕಾರ, ಆಕೆಯ ಅತ್ತೆ–ಮಾವ ಊರಿನಲ್ಲಿ ಸ್ವಂತ ಮನೆ ಹಾಗೂ ಜೀವನ ನಿರ್ವಹಣೆಗೆ ಜಮೀನು ಹೊಂದಿದ್ದಾರೆ. ಹಾಗೂ ಪತಿ ನಿಧನವಾದ ಸಮಯದಲ್ಲಿ ದೊರೆತ 1.88 ಲಕ್ಷ ರೂಪಾಯಿ ಪರಿಹಾರ (Compensation) ಪಡೆದುಕೊಂಡಿದ್ದಾರೆ. ಹೀಗಾಗಿ, ಅವರಿಗೆ ಜೀವನ ನಿರ್ವಹಣೆಗೆ (Life Maintenance) ಸಮಸ್ಯೆ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದರು. ನ್ಯಾಯಪೀಠ ಹೇಳಿದ್ದೇನು? ಶೋಭಾ ಪತಿ ಕೆಲಸ ಮಾಡುತ್ತಿದ್ದುದು ಸರ್ಕಾರಿ (Government) ಸಾರಿಗೆ ನಿಗಮದಲ್ಲಿ. ಆದರೆ, ಪತಿಯ ನಿಧನದ (Death) ಬಳಿಕ ಶೋಭಾಗೆ ದೊರಕಿರುವುದು…

ನವದೆಹಲಿ : ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡ ನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕರೆ ಮಾಡಿದ್ದಾರೆ…