PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

Bombay jayashree: ಪ್ರಜ್ಞಾಹೀನ ಸ್ಥಿತಿಯಲ್ಲಿ ಖ್ಯಾತ ಗಾಯಕಿ ಬಾಂಬೆ ಜಯಶ್ರೀ ಪತ್ತೆ

March 24, 2023

Ajith Kumar: ತಮಿಳು ನಟ ಅಜಿತ್ ಕುಮಾರ್ ತಂದೆ ಸುಬ್ರಮಣಿಯಂ ನಿಧನ

March 24, 2023

ಹಿಂಡೆನ್ ಬರ್ಗ್ ವರದಿ ಬಳಿಕ ಜಾಕ್ ಡೋರ್ಸಿ ಸಂಪತ್ತಿನ ಮೌಲ್ಯ ಭಾರೀ ಕುಸಿತ

March 24, 2023
Facebook Twitter Instagram
Friday, March 24
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » ರೂಪಕ್ಕನ ನೋಟು ತೋರಿಸಿದ್ರು ಜನರು ಮರುಳಾಗುವುದಿಲ್ಲ: ಮೋಹನ್ ಕೃಷ್ಣ
ಜಿಲ್ಲೆ Prajatv KannadaBy Prajatv KannadaMarch 14, 2023

ರೂಪಕ್ಕನ ನೋಟು ತೋರಿಸಿದ್ರು ಜನರು ಮರುಳಾಗುವುದಿಲ್ಲ: ಮೋಹನ್ ಕೃಷ್ಣ

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ಕೋಲಾರ: ಶಾಸಕಿ ರೂಪಕ್ಕನ ನೋಟು ರೂಪಕನ್ನ ಲೋನು  ಎಲ್ಲಾ ರೀತಿಯಾದ ಸಿನಿಮಾಗಳನ್ನು ಜನರಿಗೆ ತೋರಿಸಿದ್ರು  ಜನರು ಮರುಳಗಾದಿರುವುದಕ್ಕೆ ಇದು ಒಂದು ಸಾಕ್ಷತ್ ಚಿತ್ರ ಎಂದು ಕೆಜಿಎಫ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮೋಹನ್ ಕೃಷ್ಣ ಹೇಳಿದರು.

ಬೇತಮಂಗಲದಲ್ಲಿ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ರೂಪಕ್ಕ ಎನು ಸಿನಿಮಾವನ್ನು ತೋರಿಸುವುದಕ್ಕೆ ಬಂದಿದ್ದರು ಅದನ್ನು ಗ್ರಾಮೀಣ ಭಾಗದ ಜನರು ಕಾರ್ಯಕರ್ತರು ಅವರಿಗೆ ತೋರಿಸಿದ್ದಾರೆ.

Video Player

00:00
01:16

ಈ ಬಿಜೆಪಿ ಪಕ್ಷ ಬಹಳ ದೊಡ್ಡ ರಾಷ್ಟ್ರೀಯ ಪಕ್ಷ  ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಸಚಿವರ ಪಕ್ಕದಲ್ಲಿ ನಿಂತುಕೊಳ್ಳುವಷ್ಟು ಮಟ್ಟಕ್ಕೆ ನಾನು ಅಲ್ಲ ಬೆಳೆದಿರುವುದು ನನ್ನ ಕಾರ್ಯಕರ್ತರು ನನ್ನ ಮುಖಂಡರು ಬೆಳೆಸಿದ್ದಾರೆ ನಾಲ್ಕು ವರ್ಷ ರೋಡನಲ್ಲಿ ಸಾಮಾನ್ಯ ಕಾರ್ಯಕರ್ತನಾಗಿದ್ದೆ ಇವತ್ತಿನ ದಿನ ಒಬ್ಬ ಸಚಿವರ ಮುಂದೆ ನಿಂತುಕೊಂಡು ಮಾತನಾಡುವಷ್ಟು ಅರ್ಹತೆ ಕೊಟ್ಟಿರುವಂತದ್ದು ನನ್ನ ಕ್ಷೇತ್ರದ ಜನರು ನನ್ನ ಕ್ಷೇತ್ರದ ಶಕ್ತಿನೆ ಇದು.

ಬಹುಶಃ ಯಾವುದೇ ಕಾರ್ಯಕರ್ತ ಕೂಡ ಕ್ಷೇತ್ರದ ಮನೋಭಾವವನ್ನು ಅವರ ಇಷ್ಟವನ್ನು ಅರ್ಥ ಮಾಡಿಕೊಳ್ಳಲಿಲ್ಲ ಅಂದರೆ ಎನೆಲ್ಲ ಹಾಗಬಹುದು ಎಂಬುವುದಕ್ಕೆ ಇದು ಒಂದು ಉದಾಹರಣೆ ಅಲ್ಲದೇ ಕೆಜಿಎಫ್ ಕ್ಷೇತ್ರದ ಟಿಕೇಟ್ ಆಂಕಾಕ್ಷಿಯಾಗಿದ್ದೆನೆ  ಸಚಿವರು ಒಂದು ಭರವಸೆಯನ್ನು ಕೊಟ್ಟಿದ್ದಾರೆ ಜನರ ಮನಸ್ಸಿನಲ್ಲಿ ಯಾರಿದ್ದಾರೆ ಅವರನ್ನು ಆಯ್ಕೆ ಮಾಡುತ್ತಿವಿ  ಮಾನ ದಂಡಗಳ ಪ್ರಕಾರ ಬಿ ಫಾರ್ಂ ನೀಡಲಾಗುತ್ತದೆ ಒಟ್ಟಿನಲ್ಲಿ ಕೆಲಸ ಮಾಡಿ ಅಂತ ಹೇಳಿದ್ದಾರೆ.

ಹಾಗಾಗಿ ಕ್ಷೇತ್ರದಲ್ಲಿ ಕೆಲಸವನ್ನು ಮಾಡುತ್ತಿದ್ದೆನೆ ಪಕ್ಷವನ್ನು ಸಂಘಟನೆ ಮಾಡಲಾಗುತ್ತಿದೆ ನನ್ನ ಜೀವನದಲ್ಲಿ ಎರಡನ್ನು ನಂಬಿದ್ದಿನಿ ಒಂದು ದೇವರನ್ನು ಮತ್ತೊಂದು ನನ್ನ ಜನರನ್ನು ನಾಯಕರನ್ನು ಜನರು ಕೈಬಿಡುವುದಿಲ್ಲ ದೇವರು ಕೈಬಿಡುವುದಿಲ್ಲ ಎಲ್ಲದ್ದಕ್ಕಿಂತ ಮುಗಿಲಾಗಿ ಭಾರತೀಯ ಜನತಾ ಪಾರ್ಟಿ ನಮ್ಮ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತದೆ ಎಂದು  ತಿಳಿಸಿದ್ರು.

ಸಂಸದ ಎಸ್‌.ಮುನಿಸ್ವಾಮಿ, ಪಕ್ಷದ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ,ತಾಲೂಕು ಅಧ್ಯಕ್ಷ ನಾಗೇಶ್‌, ಮಾಜಿ ಶಾಸಕರಾದಎಂ.ನಾರಾಯಣಸ್ವಾಮಿ,ವೆಂಟಕಮುನಿಯಪ್ಪ,ಮುಖಂಡರಾದ ವಿ.ಶೇಷು, ಕೆ.ಚಂದ್ರಾರೆಡ್ಡಿ,ಬಿ.ವಿ.ಮಹೇಶ್‌,ಶ್ರೀನಿವಾಸಗೌಡ,ಅಮರೇಶ್‌,ಬಿ.ಪಿ.ಮಹೇಶ್‌,ಮಾರ್ಕಂಡೇಗೌಡ,ಬತ್ತಲಹಳ್ಳಿ ಮಂಜುನಾಥ್‌ ಮತ್ತಿತರರು ಉಪಸ್ಥಿತರಿದ್ದರು.

 

Share. Facebook Twitter WhatsApp Pinterest LinkedIn Tumblr Telegram Email

Related Posts

ದಾಖಲೆ ಇಲ್ಲದೇ ಸಾಗಿಸುತ್ತಿದ್ದ 53 ಲಕ್ಷ ನಗದು ವಶಕ್ಕೆ ಪಡೆದ ಗರಗ ಪೊಲೀಸರು

March 24, 2023

4 ವರ್ಷಗಳ ನಂತ್ರ 100 ಅಡಿಗೆ ಕುಸಿದ KRS ಡ್ಯಾಂ ನೀರಿನ ಮಟ್ಟ

March 24, 2023

ಯಡಿಯೂರಪ್ಪ ನಿವಾಸದಲ್ಲಿ ಉಪಹಾರ ಸೇವಿಸಿದ ಸಚಿವ ಅಮಿತ್ ಶಾ

March 24, 2023

ಹೆಣ್ಣುಮಕ್ಕಳು ಮೈತ್ರಿ ಮುಟ್ಟಿನ ಕಪ್ ಬಳಕೆ ಮಾಡುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಿ

March 23, 2023

ಸಿದ್ಧೇಶ್ವರ ರಥೋತ್ಸವಕ್ಕೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚಣೆ: ಅದ್ದೂರಿಯಾಗಿ ನಡೆದ ಜಾತ್ರಾ ಮಹೋತ್ಸವ

March 23, 2023

ಗ್ರಾಮೀಣ ಕ್ರೀಡೆ ಬಗ್ಗೆ ಜನರ ಆಸಕ್ತಿ : ಹೋರಿ ಸ್ಪರ್ಧೆ ನೊಡಲು ಸೇರಿದ ನೂರಾರು ಜನ.

March 23, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.