PrajatvkannadaPrajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

ಎಸ್​ಎಸ್​ಎಲ್​ಸಿಗೆ ಮೂರು ಬಾರಿ ಎಕ್ಸಾಂ ಮಾಡಲು ನಿರ್ಧಾರ – ಮಧು ಬಂಗಾರಪ್ಪ

September 24, 2023

ತುಳುವಿನಲ್ಲಿ ಒಡು ಪೊಗ್ಗುನಿ ಅನ್ನುತ್ತಾರೆ. ಜೆಡಿಎಸ್ ಎಲ್ಲೆಲ್ಲಿ ಹೋಗಿದ್ದಾರೊ ಅಲ್ಲಿ ಅದರ ಕಥೆ ಮುಗಿಯಿತು ಎಂದು ಲೆಕ್ಕ -ವೀರಪ್ಪ ಮೊಯ್ಲಿ

September 24, 2023

ಯೋಜನೆಗಳ ಹೆಸರಲ್ಲಿ ಕೊಳ್ಳೆ ಹೊಡೆಯುವ ಹುನ್ನಾರ ಕಾಂಗ್ರೆಸ್ ಸರ್ಕಾರದ್ದು – ಹೆಚ್ ಡಿಕೆ

September 24, 2023
Facebook Twitter Instagram
Sunday, September 24
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
PrajatvkannadaPrajatvkannada
Home » ಜನತಾ ರೈತ ಸಂಘದಿಂದ ರಾಜ್ಯಾಧ್ಯಂತ ಹೋರಾಟ: ರೈತರ ಧ್ವನಿಯಾಗಿ ಕೆಲಸ ಮಾಡಲಿದೆ : ಡಾ.ಎ.ಗುರುಮೂರ್ತಿ
ಬೆಂಗಳೂರು Prajatv KannadaBy Prajatv KannadaMarch 20, 2023

ಜನತಾ ರೈತ ಸಂಘದಿಂದ ರಾಜ್ಯಾಧ್ಯಂತ ಹೋರಾಟ: ರೈತರ ಧ್ವನಿಯಾಗಿ ಕೆಲಸ ಮಾಡಲಿದೆ : ಡಾ.ಎ.ಗುರುಮೂರ್ತಿ

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ಬೆಂಗಳೂರು: ನೂತನ ಜನತಾ ರೈತ ಸಂಘವನ್ನು ನಿವೃತ್ತ ನ್ಯಾಯಮೂರ್ತಿಗಳಾದ ಡಾ.ಎ.ಗುರುಮೂರ್ತಿ, ನಿವೃತ್ತ DRDO ವಿಜ್ಞಾನಿಗಳಾದ ಡಾ.ಎನ್.ಪ್ರಭಾಕರನ್ ಉದ್ಘಾಟನೆ ಮಾಡಿದರು.

ರಾಮಮೂರ್ತಿನಗರದ ಖಾಸಗೀ ಹಾಲ್ ನಲ್ಲಿ ನಡೆದ ಜನತಾ ರೈತ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಡಾ.ಎ.ಗುರುಮೂರ್ತಿ, ಜನತಾ ರೈತ ಸಂಘ ಈಗಾಗಲೇ ರಾಜ್ಯಾಧ್ಯಂತ ಹೆಸರು ಮಾಡಿದೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ನಿಲ್ಲಬೇಕು. ರೈತರಿಗೆ ಬೆಂಬಲ ಬೆಲೆ ಸಿಗುವ ನಿಟ್ಟಿನಲ್ಲಿ ಜನತಾ ರೈತ ಸಂಘ ಹೋರಾಟ ಮಾಡಬೇಕು. ಜನತಾ ರೈತ ಸಂಘದ ಒಳ್ಳೆಯ ತಂಡವನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ದೇಶದಲ್ಲಿ ಹೆಸರು ಮಾಡಲಿ ಎಂದರು.

ನಿವೃತ್ತ DRDO  ವಿಜ್ಞಾನಿ ಡಾ.ಎನ್.ಪ್ರಭಾಕರನ್ ಮಾತನಾಡಿ, ನಾನು ಕೂಡ ಕೃಷಿ ಕುಟುಂಬದಿಂದ ಬಂದವನು. ರೈತರ ಸಮಸ್ಯೆಗಳು ಬಹಳ ಇವೆ. ಇಲ್ಲೀಯವರೆಗೆ ಯಾರೂ ರೈತರ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಜನತಾ ರೈತ ಸಂಘ ರೈತರ ಸಮಸ್ಯೆ ಮೇಲೆ ಧ್ವನಿ ಎತ್ತಬೇಕು. ರೈತ ವರ್ಗದ ಸಮಸ್ಯೆಗಳನ್ನು ಜನತಾ ರೈತ ಸಂಘವು ಹೋರಾಟದ ಮುಖಾಂತರ ಬಗೆಹರಿಸಬೇಕು ಎಂದರು.

ಸಮಾಜ ಸೇವಕರಾದ  ಡಿಎ ಗೋಪಾಲ್, ಪತ್ರಕರ್ತರು ಹಾಗು ಚಿಂತಕರಾದ ರಾ.ಚಿಂತನ್, ಜನತಾ ರೈತ ಸಂಘದ ಗೌರವಾಧ್ಯಕ್ಷ ಕಲ್ಕೆರೆ ಮಾರುತಿ,  ರಾಜ್ಯಾಧ್ಯಕ್ಷ ಈರೇಗೌಡ, ರಾಜ್ಯ ಉಪಾಧ್ಯಕ್ಷರು ಹಾಗು ಖಜಾಂಚಿಗಳಾದ ಶ್ರೀನಿವಾಸ್ ಸುಬ್ಬು, ಕಾರ್ಯಾಧ್ಯಕ್ಷರಾದ ರಘು ಕೆಎನ್, ಪ್ರಧಾನ ಕಾರ್ಯದರ್ಶಿಗಳಾದ ನರಸಿಂಹಮೂರ್ತಿ, ಯುವ ಘಟಕದ ಅಧ್ಯಕ್ಷ ಸತೀಶ್ ಗೌಡ, ಕಾರ್ಮಿಕ ಘಟಕದ ಅಧ್ಯಕ್ಷರಾದ  ಮಹೇಶ್ ಸಿಂಹ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ರೂಪಾ  ಉಪಸ್ಥಿತರಿದ್ದರು.

Demo
Share. Facebook Twitter WhatsApp Pinterest LinkedIn Tumblr Telegram Email

Related Posts

ಎಸ್​ಎಸ್​ಎಲ್​ಸಿಗೆ ಮೂರು ಬಾರಿ ಎಕ್ಸಾಂ ಮಾಡಲು ನಿರ್ಧಾರ – ಮಧು ಬಂಗಾರಪ್ಪ

September 24, 2023

ತುಳುವಿನಲ್ಲಿ ಒಡು ಪೊಗ್ಗುನಿ ಅನ್ನುತ್ತಾರೆ. ಜೆಡಿಎಸ್ ಎಲ್ಲೆಲ್ಲಿ ಹೋಗಿದ್ದಾರೊ ಅಲ್ಲಿ ಅದರ ಕಥೆ ಮುಗಿಯಿತು ಎಂದು ಲೆಕ್ಕ -ವೀರಪ್ಪ ಮೊಯ್ಲಿ

September 24, 2023

ಯೋಜನೆಗಳ ಹೆಸರಲ್ಲಿ ಕೊಳ್ಳೆ ಹೊಡೆಯುವ ಹುನ್ನಾರ ಕಾಂಗ್ರೆಸ್ ಸರ್ಕಾರದ್ದು – ಹೆಚ್ ಡಿಕೆ

September 24, 2023

ಕಳೆದ 10 ವರ್ಷದಲ್ಲಿ ಮೋದಿ‌ ದೇಶವನ್ನು ದಿವಾಳಿ ಮಾಡಿದ್ದಾರೆ ಎಂದು ಸಚಿವ ಸಂತೋಷ್ ಲಾಡ್

September 24, 2023

ಕಾವೇರಿ ವಿಚಾರದಲ್ಲಿ ಸರ್ಕಾರ ಸಮಪರ್ಕವಾಗಿ ಕಾನೂನಾತ್ಮಕ ಹೋರಾಟ ಮಾಡಿದೆ: ಕೆ.ಎನ್ ರಾಜಣ್ಣ!

September 24, 2023

ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರ ಜೆಡಿಎಸ್ ಮುಸ್ಲಿಂ ನಾಯಕರ ವಿರೋಧ, ಪಕ್ಷ ತೊರೆಯಲು ಸಜ್ಜು!

September 24, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.