Prajatvkannada
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Subscribe to Updates

Get the latest creative news from FooBar about art, design and business.

What's Hot

ಮತದಾರರ ಪಟ್ಟಿ ಸೇರ್ಪಡೆ; ಡಿ. 2, 3 ರಂದು ವಿಶೇಷ ನೋಂದಣಿ ಅಭಿಯಾನ

December 1, 2023

ಇಂದು ವಿಶ್ವ ಏಡ್ಸ್ ದಿನ: ಇದರ ಇತಿಹಾಸ ಮತ್ತು ಮಹತ್ವ ತಿಳಿಯೋಣ!

December 1, 2023

SSLC & 2nd PUC ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

December 1, 2023
Facebook Twitter Instagram
Saturday, December 2
Facebook Instagram YouTube
PrajatvkannadaPrajatvkannada
Demo
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ
Prajatvkannada
Home » ಮಗನ ಸಿನಿಮಾಗೆ ಆಸ್ಕರ್ ಸಿಕ್ಕಿದ್ದಕ್ಕೆ ಮೆಗಾಸ್ಟಾರ್ ಚಿರಂಜೀವಿ ಏನಂದ್ರು ಗೊತ್ತಾ?
ಚಲನಚಿತ್ರ Prajatv KannadaBy Prajatv KannadaMarch 14, 2023

ಮಗನ ಸಿನಿಮಾಗೆ ಆಸ್ಕರ್ ಸಿಕ್ಕಿದ್ದಕ್ಕೆ ಮೆಗಾಸ್ಟಾರ್ ಚಿರಂಜೀವಿ ಏನಂದ್ರು ಗೊತ್ತಾ?

Facebook Twitter WhatsApp Reddit Email Telegram
Share
Facebook Twitter WhatsApp LinkedIn Email

ಆಸ್ಕರ್ ಅಂಗಳದಲ್ಲಿ ಭಾರತದ 2 ಸಿನಿಮಾಗಳು ಗೆದ್ದು ಬೀಗಿವೆ. ಅದರಲ್ಲಿ ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್’ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಈ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ ಪ್ರತಿಕ್ರಿಯೆ ನೀಡಿದ್ದು, ಮಗನ ಸಿನಿಮಾಗೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

`ದಿ ಎಲಿಫೆಂಟ್ ಎಸ್ಪರರ್ಸ್’ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ ಪಡೆದುಕೊಂಡಿದೆ. ತೆಲುಗಿನ `ಆರ್‌ಆರ್‌ಆರ್’ ಸಿನಿಮಾದ `ನಾಟು ನಾಟು’ ಹಾಡಿಗೆ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಲಭಿಸಿದೆ.

`ನಾಟು ನಾಟು’ ಹಾಡಿನ ದೃಶ್ಯಗಳನ್ನು ಉಕ್ರೇನ್‌ನಲ್ಲಿ ಚಿತ್ರೀಕರಿಸಲಾಗಿತ್ತು. ರಾಮ್ ಚರಣ್- ಜ್ಯೂ.ಎನ್‌ಟಿಆರ್ ಜಬರ್‌ದಸ್ತ್ ಆಗಿ ಕುಣಿದಿದ್ದರು. `ಆರ್‌ಆರ್‌ಆರ್’ ತಂಡ ಆಸ್ಕರ್ ಗೆದ್ದಿರುವುದ್ದಕ್ಕೆ ಮೆಗಾಸ್ಟಾರ್ ಸಂಭ್ರಮಿಸಿದ್ದಾರೆ. ಮಗನ ಸಿನಿಮಾ ಎಂದು ಖುಷಿಪಟ್ಟಿದ್ದಾರೆ. ನಾಟು ನಾಟು ಗೆದ್ದಿರೋದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ರಾಜಮೌಳಿ, ಕೀರವಾಣಿ, ಚರಣ್, ಜ್ಯೂ.ಎನ್‌ಟಿಆರ್ ಸೇರಿದಂತೆ ಇಡೀ `ಆರ್‌ಆರ್‌ಆರ್’ ತಂಡಕ್ಕೆ ಅಭಿನಂದನೆಗಳು ಎಂದು ಚಿರಂಜೀವಿ ಶುಭ ಹಾರೈಸಿದ್ದಾರೆ.

ಆಸ್ಕರ್ ಗೆದ್ದಿರುವ ಸಂಭ್ರಮದಲ್ಲಿ ಮಗ ರಾಮ್ ಚರಣ್ ಕೂಡ ಪಾಲಿರೋದ್ರಲ್ಲಿ ನಮಗೆ ಗರ್ವವಿದೆ ಖುಷಿಯಿದೆ ಎಂದು ಮಾಧ್ಯಮಕ್ಕೆ ಮೆಗಾಸ್ಟಾರ್ ಚಿರಂಜೀವಿ ತಿಳಿಸಿದ್ದಾರೆ.

Demo
Share. Facebook Twitter WhatsApp Pinterest LinkedIn Tumblr Telegram Email

Related Posts

ಖ್ಯಾತ ಹಿರಿಯ ನಟಿ ಆರ್.ಸುಬ್ಬಲಕ್ಷ್ಮಿ ವಿಧಿವಶ!

December 1, 2023

ತಮ್ಮ ನೆಚ್ಚಿನ ನಟ ಶಂಕರ್ ನಾಗ್ ಅವರಿಗೆ ಪ್ರಶಸ್ತಿ ಅರ್ಪಿಸಿದ ರಿಷಬ್ ಶೆಟ್ಟಿ

November 29, 2023

ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ನಟ ಶಿವಣ್ಣ

November 28, 2023

ಪ್ರೀತಿಸಿದ ಯುವಕನ ಜೊತೆ ಪೂಜಾ ಗಾಂಧಿ ಮದುವೆ.. ನಾಳೆ ಕನ್ನಡಿಗನ ಕೈ ಹಿಡಿಯಲಿದ್ದಾರೆ ‘ಮುಂಗಾರು’ ಮಳೆ ನಟಿ

November 28, 2023

ಉಗ್ರ ರೂಪದಲ್ಲಿ ದರ್ಶನ ಕೊಟ್ಟ ರಿಷಭ್ ಶೆಟ್ಟಿ: ಕಾಂತಾರ 2 ಫಸ್ಟ್ ಝಲಕ್ ಮೈ ಜುಂಮೆನಿಸುವ ರೂಪ!

November 27, 2023

‘ದಿ ಡಾರ್ಕ್ ವೆಬ್’ ಸಿನೆಮಾ ಶೀರ್ಷಿಕೆ ಅನಾವರಣಗೊಳಿಸಿದ ನಟ ವಸಿಷ್ಠ ಸಿಂಹ

November 26, 2023
Stay In Touch
  • Facebook
  • Instagram
  • YouTube
© 2023 Prajatvkannada . Designed by Prajatvkannada .
  • Home
  • ಬೆಂಗಳೂರು
  • ಜಿಲ್ಲೆ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಲೈಫ್ ಸ್ಟೈಲ್
  • ಚಲನಚಿತ್ರ
  • ಕ್ರೀಡೆ
  • ಗ್ಯಾಲರಿ
  • ವಿಡಿಯೋ
  • ಜೋತಿಷ್ಯ

Type above and press Enter to search. Press Esc to cancel.